ಶ್ರೀ ಸದಾಶಿವ ಬ್ರಹ್ಮೇಂದ್ರರು Sadashiva Bramhendra
Raghavendra Nadur Raghavendra Nadur
1.86K subscribers
71 views
4

 Published On Dec 14, 2020

ಮಾನಸ ಸಂಚರರೆ, ಪಿಬರೆ ರಾಮರಸಂ, ಖೇಲತಿ ಮಮ ಹೃದಯೇ, ತುಂಗಾ ತರಂಗೆ, ಗಾಯತಿ ವನಮಾಲಿ ಸೇರಿದಂತೆ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಅನೇಕ ಭವ್ಯ ಕೀರ್ತನೆಗಳ ಕತೃ, ವಾಗ್ಗೇಯಕಾರ, ಬ್ರಹ್ಮಜ್ಞಾನಿ, ಅವಧೂತರಾದ ಶ್ರೀ ಸದಾಶಿವ ಬ್ರಹ್ಮೇಂದ್ರರು.

ಮಾಹಿತಿಕೃಪೆ: https://www.sallapa.com/

show more

Share/Embed