ಶ್ರೀ ಅರವಿಂದರು compressed
Raghavendra Nadur Raghavendra Nadur
1.86K subscribers
479 views
14

 Published On Jun 11, 2021

ಶ್ರೀ ಅರವಿಂದರು ಭಾರತದ ಆಧ್ಯಾತ್ಮಿಕ ಚೇತನ. ಅರವಿಂದರ ಜನನ ಕಾಲದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ ಮೂವತ್ತಾರು ವರ್ಷ, ಸ್ವಾಮಿ ವಿವೇಕಾನಂದರೂ ಕವಿ ರವೀಂದ್ರರೂ ಹತ್ತುಹನ್ನೆರೆಡು ವರ್ಷದ ಹುಡುಗರಾಗಿದ್ದರು. “ನನ್ನ ಜೀವನವನ್ನು ಕುರಿತು ಬರೆಯಲು ಯಾರಿಗೂ ಸಾಧ್ಯವಲ್ಲ ; ಏಕೆಂದರೆ ಮನುಷ್ಯದೃಷ್ಟಿಗೆ ಅಗೋಚರವಾದ ಭೂಮಿಕೆಯಲ್ಲಿಯೇ ಸಾಗಿದೆ’’ ಎಂದು ಶ್ರೀ ಅರವಿಂದರು ಹೇಳಿದ್ದಾರೆ.
ಪ್ರಸ್ತುತ ಶ್ರೀ ಅರವಿಂದರು (ಇಹಜೀವನ ರೇಖೆ) ಭಾಗವನ್ನು ರಾಷ್ಟ್ರಕವಿ ಕುವೆಂಪು ಅವರ “ವಿಭೂತಿ ಪೂಜೆ’’ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಅವರಿಗೆ ನನ್ನ ಅನಂತ ಪ್ರಣಾಮಗಳು

show more

Share/Embed