Published On Sep 23, 2024
ಒಂದು ಸಮುದಾಯ ಮೂರು ದಶಕಗಳ ಕಾಲ ಸತತವಾಗಿ ಹೋರಾಟ ಮಾಡ್ತಾ, ಬೇರೆ ಬೇರೆ ಜನ ವರ್ಗಗಳನ್ನ ಒಪ್ಪಿಸಿಕೊಳ್ತಾ, ಒಪ್ಪುಸ್ಕೊಳ್ತಾ, ಅವ್ರ ಮನಸ್ಸುಗಳನ್ನ ಗೆಲ್ತಾ ಸಾಗುವಂತಾ ವಿಜಯ ಇದೆಯಲ್ಲ ಅದನ್ನ ಈ ಒಳಮೀಲಸಾತಿ ಚಳುವಳಿ ಮಾಡಿದೆ - ನೂರ್ ಶ್ರೀಧರ್, ಪ್ರಗತಿಪರ ಚಿಂತಕರು.
#InternalReservations #reservation #karnataka #stategovernance #siddaramaiah #dkshivakumar #mallikarjunkharge #noorsridhar #olameesalathi
ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.
show more