ಪಶ್ಚಿಮ ಘಟ್ಟಗಳನ್ನ ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದೀವಿ - ಕಿಶೋರ್‌ ಕುಮಾರ್‌. ವಕೀಲರು.
Peepal TV Peepal TV
35.7K subscribers
56 views
2

 Published On Sep 23, 2024

ನೆನಪಿರಲಿ, ಕಾಡು ನಾಶವಾದರೆ ಮನುಷ್ಯ ಕುಲ ನಾಶವಾದಂತೆ.
ಸರ್ಕಾರದ ಕೆಲವು ಪೃಕೃತಿ ವಿರೋಧಿ ಕೆಲಸಗಳು ಮತ್ತು ಕೆಲವು ಪ್ರವಾಸಿಗರಿಂದ ಅರಣ್ಯ ಪ್ರದೇಶ ನಾಶವಾಗುವತ್ತ ಸಾಗುತ್ತಿರುವುದು ದುರದೃಷ್ಟಕರ. ಈ ಬಗ್ಗೆ ನಮ್ಮ ತಂಡದ ರಮೇಶ್‌ ಹಾಸನ್‌ ಅವರು ವಕೀಲರಾದ ಕಿಶೋರ್‌ ಕುಮಾರ್‌ ಅವರನ್ನು ಸಂದರ್ಶನ ಮಾಡಿದ್ದಾರೆ. ಪಶ್ಚಿಮಘಟ್ಟಗಳ ಪರಿಸ್ಥಿತಿಯ ಬಗ್ಗೆ ತಮ್ಮ ಆತಂಕವನ್ನು ಕಿಶೋರ್‌ ಕುಮಾರ್‌ ಅವರು ಹೇಳಿಕೊಂಡಿದ್ದಾರೆ. ನೀವೇ ಒಮ್ಮೆ ಕೇಳಿ.

#kishorkumar #rameshhassan #westernghats #sakleshpur #hassan #mangaluru #chikkamagaluru #travelling #solotrip #bikeride #longdrive #longride

ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಟಿವಿ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ.

show more

Share/Embed