Published On Feb 11, 2024
ದುಷ್ಟಶಕ್ತಿ, ಶತ್ರುಕಾಟ ಮತ್ತು ಘೋರ ಸಂಕಟದಿಂದ ಮುಕ್ತಿ ಕೊಡುವ ಚಮತ್ಕಾರಿ ವೀರಭದ್ರಮಂತ್ರ|Powerful Mantra|KANNADA||
ವೀರಭದ್ರ ದೇವರು ಧರ್ಮವು ಭದ್ರವಾಗಿರುದಂತೆ
ನೋಡಿಕೊಳ್ಳುತ್ತಾರೆ ಅವರ ಹೆಸರಲ್ಲೇ ಇರುವ ರೀತಿ
ಅವರು ವೀರರು ಕೂಡ ಹೌದು. ಮಂತ್ರಗಳಲ್ಲಿ ಗಾಯತ್ರಿ
ಮಂತ್ರ ಅತ್ಯಂತ ಶಕ್ತಿಶಾಲಿ. ಅದೇ ರೀತಿ ವೀರಭದ್ರ
ದೇವರ ಮಂತ್ರಗಳಲ್ಲಿ ವೀರಭದ್ರ ಗಾಯತ್ರಿ ಮಂತ್ರ
ಶ್ರೇಷ್ಠ ಮತ್ತು ಶಕ್ತಿಶಾಲಿ.
ಈ ವೀಡಿಯೋದಲ್ಲಿ ವೀರಭದ್ರ ಗಾಯತ್ರಿ
ಮಂತ್ರವನ್ನು ಕೇಳೋಣ. ಈ ಮಂತ್ರವನ್ನು
ಕೇಳುವುದರಿಂದ, ದುಷ್ಟ ಶಕ್ತಿಗಳು
ನಾಶವಾಗುತ್ತವೆ, ಕಲಿ ದೋಷ
ನಾಶವಾಗುತ್ತವೆ, ಶತ್ರು ಕಾಟ ನಷ್ಟವಾಗುವುದರ
ಜೊತೆಗೆ ಫೋರ ಸಂಕಟಗಳಿಂದ ರಕ್ಷಣೆಯೂ
ಸಿಗುತ್ತದೆ.
ಈ ಮಂತ್ರವನ್ನು ಬೆಳಿಗ್ಗೆ ಅಥವಾ
ಸಾಯಂಕಾಲದ ಸಮಯದಲ್ಲಿ
ಕೇಳಿ. ಮಂತ್ರ ಕೇಳುವಾಗ 2 ಕೈಗಳಲ್ಲಿ
ಈ ಮುದ್ರೆಯನ್ನು ಹಿಡಿದುಕೊಳ್ಳಿ ಮತ್ತು
ಮಂತ್ರವನ್ನು ಪೂರ್ಣ ನಂಬಿಕೆ ಹಾಗೂ
ಭಕ್ತಿಯಿಂದ ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#bhaktimantra
#bhakti
#devotional
#devotionalmantra
#kannada
#mantra
#ಕನ್ನಡ
#ಮಂತ್ರ
#veerabhadra
ವೀರಭದ್ರ
#nagave mahamaya
MANTRA. VEERABHADRA MANTRA
ವೀರಭದ್ರ ಮಂತ್ರ
ARTIST. GAURI
ಗೌರಿ