Published On Jan 13, 2022
ಸಿದ್ದಲಿಂಗಯ್ಯ ಅವರ " ನನ್ನ ಜನಗಳು" ಓದಿದ್ದೆ, ಆಮೇಲೆ ವಸುಧೇಂದ್ರ ಅವರ " ನನ್ನ ಹುಡುಗರು " ಕವನ ಓದಿದಾಗ - ಈ ಎರೆಡೂ ಕವನಗಳ ಜೀವ ಒಂದೇ ಅನಿಸ್ತು.. ಅದನ್ನು ಓದಿ ವಿಡಿಯೋ ಮಾಡಿ ನಿಮ್ಮೊಡನೆ ಹಂಚಿಕೊಂಡೆ ..
ಸಮಾಜದ ಪರಿವರ್ತನೆಗೆ ಸಾಹಿತ್ಯ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಓದುಗರು ( ಕೇಳುಗರು) ಹೊಸ ವಿಚಾರಗಳನ್ನು , ಅವ್ರಿಗೆ ಗೊತ್ತಿದ್ದೂ ಗೊತ್ತಿಲ್ಲದ ಮಾಹಿತಿಗಳನ್ನು ಗ್ರಹಿಸಿ ಸಮಾಜದ - ಸಮ ಸಮ ಬಾಳ್ವೆಗೆ ಹೆಗಲಿಗೆ ಹೆಗಲು ಕೊಡೂದಕ್ಕೆ ಸಿದ್ಧರಾಗಬೇಕು ಎನ್ನುವ ಆಸೆ....
ಆ ಎರೆಡೂ ವಿಡಿಯೋ ಗಳನ್ನ ನೋಡಿದವರು ಶ್ರೀಮತಿ ಪ್ರತಿಭಾ ನಂದಕುಮಾರ್ ಅವರು ಬರೆದ ಕವನ " ನಾವು ಹುಡುಗಿಯರೇ ಹೀಗೆ " ಓದಬೇಕೆಂದು ವಿನಂತಿಸಿಕೊಂಡಿದ್ದರು ... ಈಗ ಕವನ ಓದಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ...
ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡೋ ಮೂಲಕ ವ್ಯಕ್ತಪಡಿಸಿ.. ಹಾಗೆಯೇ ನನ್ನ ಪ್ರಯತ್ನಗಳು ಇಷ್ಟ ಆಗಿದ್ದಲ್ಲಿ ತಪ್ಪದೇ ಚಾನೆಲ್ subscribe ಮಾಡಿ...
ಸಂಗೀತ : • 🗼 Copyright Free Inspirational Music ...