Published On May 21, 2024
ಶ್ರೀ ವಿನಾಯಕ ಹೊಸಬರು ರೈತ (ರಿ) ಸುವರ್ಣ ಗದ್ದೆ ಯುವಕ್ ಸಂಘದ ಬಂಡಿ ಹಬ್ಬದ ಪ್ರಯುಕ್ತ 26 ನೇ ವರ್ಷದ ನಾಟಕದ ಕಲಾಕೃತಿ "ರಕ್ತ ಕಂಡ ರಣಧೀರ " ಖಳ್ ನಾಯಕರಾದ ಸುಬ್ರಾಯ ಪಟಗಾರ ಹಾಗೂ ರಾಜೇಶ್ ಪಟಗಾರ. ಪರದೆ & ಮೆಕಪ್..ನಂದ ನಾಯ್ಕ್ ಕಲಬಾಗ್ , ಸಂಗೀತ.. ವಿಜಯ್ ಮಹಾಲೆ ತಂಡದವರು ಕುಮಟಾ 🙏🏼. 🎤.. ಮಾರುತಿ ನಾಯ್ಕ್ ಕೂಜಳ್ಳಿ , ಪ್ಯಾಡ್.. ಪಾಳಾ ಸರ್. ಸಹಕಾರ.. ರಾಜೇಶ್ ಪಟಗಾರ 🙏🏼 ಹಾಗೂ ಮಂಡಳಿಯ ಸರ್ವ ಸದಸ್ಯರು 🙏🏼. ಸ್ಥಳ... ಸುವರ್ಣಗದ್ದೆ ಯ ದೇವಿ ದೇವಸ್ಥಾನ ದ ಮೈದಾನದಲ್ಲಿ 20/5/24🙏🏼
show more