Published On Oct 16, 2024
🌻🌼 ವಿಶ್ವರೂಪನ ಹುಟ್ಟು, ಇಂದ್ರನಿಗೆ ಆಚಾರ್ಯನಾಗಿ ವಿಶ್ವರೂಪ, ವಿಶ್ವರೂಪನ ವಧೆ, ತ್ವಷ್ಟ್ರನಿಂದ ಯಜ್ಞ ಮುಖೇನ ವೃತ್ರಾಸುರನ ಜನ್ಮ, ಸ್ವರ್ಗಕ್ಕೆ ಧಾಳಿ, ದೇವತೆಗಳಿಂದ ವಿಷ್ಣುವಿನ ಮೊರೆ, ವಿಷ್ಣುವಿನ ಆದೇಶದಂತೆ ಆದಿಮಾಯೆಯ ತಪಸ್ಸು, ಭಗವತೀ ಭವಾನಿಯಿಂದ ವಿಷ್ಣುವಿನ ಸೂಚನೆಯಂತೆ ನಡೆದು ಕೊಳ್ಳಲು ಸೂಚನೆ, ಇಂದ್ರನಿಂದ ವೃತ್ರಾಸುರನ ಸ್ನೇಹ, ಬ್ರಹ್ಮನ ವರದಂತೆ ಹಗಲೂ ಅಲ್ಲದ ರಾತ್ರಿಯೂ ಅಲ್ಲದ, ಹಸಿಯೂ ಅಲ್ಲದ ಒಣವೂ ಅಲ್ಲದ ಸಮುದ್ರ ನೊರೆಯಲ್ಲಿ ವಜ್ರಾಯುಧ ಮುಳುಗಿಸಿ ವೃತ್ರನ ವಧೆ, ಬ್ರಹ್ಮ ಹತ್ಯಾ ದೋಷ, ಸ್ವರ್ಗದಿಂದ ಪಲಾಯನ, ಮಾನಸ ಸರೋವರದ ಕಮಲನಾಳದಲ್ಲಿ ಅಡಗುವಿಕೆ, ಇಂದ್ರನಾಗಿ ನಹುಷ 🏵💮
🏵 Listen, Like, Subscribe & Share 🌼
🌸💮 / @panchavatikateel 💥🌱
show more