Published On Oct 5, 2023
ಪುತ್ತೂರು ತಾಲೂಕಿನ ದಾರಂದಕುಕ್ಕು ಎಂಬಲ್ಲಿಯ ಕೃಷಿಕರಾದ ಶ್ರೀ ಅಜಿತ್ ಪ್ರಸಾದ್ ರೈ ಯವರ ಸುಂದರವಾದ, ಅಚ್ಚುಕಟ್ಟಾದ ಕಾಳುಮೆಣಸಿನ ಕೃಷಿ. ಅತ್ಯಂತ ಮುತುವರ್ಜಿಯಿಂದ ಮತ್ತು ಸಂತೋಷದಿಂದ ತಮ್ಮ ಕೃಷಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅಡಿಕೆ ತೋಟದಲ್ಲಿ ಇರುವ ಕಾಳುಮೆಣಸಿನ ಕೃಷಿಯಂತೂ ನೋಡುಗರ ಕಣ್ಣು ತಂಪಾಗಿಸುತ್ತದೆ. ಅಡಿಕೆ, ರಬ್ಬರ್, ಕಾಫಿ, ಸಿಲ್ವರ್ ಓಕ್ ಮುಂತಾದ ಕೃಷಿ ಮಾಡುತ್ತಿದ್ದಾರೆ. ರಬ್ಬರ್ ಗಿಡಕ್ಕೂ ಕಾಳುಮೆಣಸು ನೆಟ್ಟಿದ್ದಾರೆ. Phone - 8861651701
#Blackpepper
#blackpeppers
#pepper
#peppercultivation
#blackpeppercultivation
#pepperfarming
#kaalumemasu
#karimenasu
#ಕಾಳುಮೆಣಸು
show more