Published On Dec 27, 2021
#ಶೃಂಗೇರಿ #ಕರ್ನಾಟಕ #ಅಕ್ಷರ ಅಭ್ಯಾಸ
ಶೃಂಗೇರಿ ಅಕ್ಷರಾಭ್ಯಾಸ ಮಾಡುವುದು ಅಂದರೆ ಎಲ್ಲರಿಗೂ ತಿಳಿದಿರುತ್ತದೆ ಆದರೆ ಅಲ್ಲಿ ಯಾವ ಮಾಡಿಸುತ್ತಾರೆ ಎಂಬುದು ಕೆಲವೊಂದು ಡೌಟ್ ಗಳನ್ನಾಗಿ ಉಳಿಸಿಕೊಂಡಿರುತ್ತಾರೆ,
ಇದು ಎಷ್ಟು ಸುಲಭ ಆದರೆ ಅಲ್ ಹೋಗಿದ್ದ ತಕ್ಷಣ ದೇವಸ್ಥಾನದಲ್ಲಿ ನೀವು ಐದುನೂರು ಕೊಟ್ಟು ಒಂದು ರಶೀದಿ ಪಡೆದುಕೊಳ್ಳಬೇಕಾಗುತ್ತದೆ,
ಪಡೆದುಕೊಂಡ ನಂತರ ಶಾರದಾಮಾತೆಯ ಬಳಿಯಲ್ಲಿ ಕೂರಿಸುತ್ತಾರೆ,
ಅರಸಿ ತೆಗೆದುಕೊಂಡ ತಕ್ಷಣವೇ ನಿಮಗೆ ಸ್ಲೇಟು ಮತ್ತೆ ಬಳಪ ವನ್ನು ನಿಮ್ಮ ಕೈಲ್ಲಿ ಕೊಡುತ್ತಾರೆ,
ನಂತರ ಅಲ್ಲಿ ಪುರೋಹಿತರು ಬಂದು ಮಂತ್ರ ಪಟನೆ ಮಾಡಿಸಿ ನಿಮ್ಮ ಮಕ್ಕಳ ಕೈಯಲ್ಲಿ ಅವರು ಕೊಟ್ಟಂತಹ ತಟ್ಟೆಯಲ್ಲಿರುವ ಅಕ್ಕಿಯ ಮೇಲೆ ಅಕ್ಷರಗಳನ್ನು ಬರಿಸುತ್ತಾರೆ,
ಅದು ಕೂಡ ತಂದೆ-ತಾಯಿಯೇ ಅವರ ಮಕ್ಕಳ ಕೈಹಿಡಿದುಕೊಂಡು ಬರೆಯಬೇಕಾಗುತ್ತದೆ,
ಈ ರೀತಿಯಾಗಿ ನಿಮ್ಮ ಆತ್ಮಕ್ಕೆ ಅಕ್ಷರಾಭ್ಯಾಸ ಸುಲಭವಾಗಿ ಮುಗಿಯುತ್ತದೆ,
ನಿಮಗೆ ಇಷ್ಟವಾದಲ್ಲಿ ಕಮೆಂಟ್ ಬಾಕ್ಸಲ್ಲಿ ಇನ್ನ ಏನಾದರೂ ನಿಮಗೆ ಡೌಟ್ ಇದ್ದರೆ ಕಮೆಂಟ್ ಮಾಡಿ