Published On Jun 29, 2019
ಸ್ಮಾಟ್ ಸಿಟಿ ಮಂಗಳೂರಿನ ಸದ್ಯದ ಪರಿಸ್ಥಿತಿ ಹೇಳೋರಿಲ್ಲ ಕೇಳೋರಿಲ್ಲ. ಅದರಲ್ಲೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಅಧಿಕಾರಿ ವರ್ಗ ಮತ್ತು ಬಸ್ ಮಾಲಕರ ಲಾಭಿಯಿಂದ ಪ್ರಯಾಣಿಕರು ಕಂಗಲಾಗಿದ್ದಾರೆ. ಇತ್ತ ನಗರದಲ್ಲಿ ಸೂಕ್ತ ಬಸ್ ಸ್ಯಾಂಡ್ ವ್ಯವಸ್ಥೆಗಳಿಲ್ಲದೆ ಜನರ ಪರದಾಡ್ತ ಇದ್ದರೆ ಅತ್ತ ನಗರದಲ್ಲಿರುವ ಸರ್ವಿಸ್ ಬಸ್ ನಿಲ್ದಾಣವನ್ನು ಪಡೀಲ್ಗೆ ಸ್ಥಳಾಂತರಗೊಳಿಸಲು ತೆರೆಮರೆಯಲ್ಲಿ ಸಿದ್ದತೆಗಳು ಆರಂಭವಾಗಿವೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಹಾU ಇದೀಗ ಬಸ್ ನಿಲ್ದಾಣಕ್ಕೆಂದು ಕಂಕನಾಡಿ ಪಂಪ್ವೆಲ್ನಲ್ಲಿ ಮೀಸಲಿಟ್ಟ ಜಾಗ ಅನಾಥವಾಗಿ ಬಿದ್ದಿದೆ.
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma