SHIGGAVI BYE ELECTION/ಶಿಗ್ಗಾಂವಿ ಉಪಚುನಾವಣೆಯಲ್ಲಿ ಮುಸ್ಲಿಂರಿಗೆ ಕಾಂಗ್ರೆಸ್‌ ಟಿಕೆಟ್‌ಗೆ ಬೇಡಿಕೆ: ಸಚಿವ ಜಮೀರ.
SAMAGRA KARNATAKA SAMAGRA KARNATAKA
3.81K subscribers
420 views
16

 Published On Sep 4, 2024

SHIGGAVI BYE ELECTION/ಶಿಗ್ಗಾಂವಿ ಉಪಚುನಾವಣೆಯಲ್ಲಿ ಮುಸ್ಲಿಂರಿಗೆ ಕಾಂಗ್ರೆಸ್‌ ಟಿಕೆಟ್‌ಗೆ ಬೇಡಿಕೆ: ಸಚಿವ ಜಮೀರ. ಐದು ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋತಿದೆ ಎಂದಿರುವ ಹೈ ಕಮಾಂಡ್‌. ಈ ಬಾರಿ ಮುಸ್ಲಿಂರಿಗೆ ಟಿಕೆಟ್‌ ಕೊಡಿ, ಗೆಲ್ಲಿಸಿಕೊಂಡು ಬರುವೆ ಎಂದು ಹೈಕಮಾಂಡ್‌ಗೆ ಹೇಳಿರುವ ಸಚಿವ ಜಮೀರ ಅಹ್ಮದ ಖಾನ್.‌ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ಗೆ ಬೇಡಿಕೆ ಇಟ್ಟಿರುವ ಹಲವು ಆಕಾಂಕ್ಷಿಗಳು. ಮುಸ್ಲಿಂ ಆಕಾಂಕ್ಷಿಗಳಲ್ಲೂ ಪೈಪೋಟಿ. ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಯಾಸೀರಖಾನ ಪಠಾಣ, ಸುಭಾನಿ ಚೂಡಿಗಾರ, ಸಿ.ಎಂ.ಫೈಜ್‌ ಸೇರಿ ಹಲವು ಮುಸ್ಲಿಂ ಮುಖಂಡರಿಂದ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ. ಪಕ್ಷದ ಹೈ ಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಚುನಾವಣೆ.

show more

Share/Embed