ಅಂಬೇಡ್ಕರ್ ಜಯಂತಿ ಹಾಗೂ ನಾಮಫಲಕ ಉದ್ಘಾಟನೆ ಕಲಮರಹಳ್ಳಿ....
Amayaka Mani S M Amayaka Mani S M
769 subscribers
12 views
1

 Published On Jun 10, 2024

ದಿನಾಂಕ-26-05-2024ರಂದು ಕೆ ಆರ್ ಎಸ್ ಪಕ್ಷ
ರಾಜ್ಯ ಸಂಘಟನಾ ಕಾರ್ಯದರ್ಶಿಯಾದ
ಮಹೇಶ್ ಸಿ ನಗರಂಗೆರೆಯವರು......
ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದ
ಅಂಬೇಡ್ಕರ್ ಜಯಂತಿ ಹಾಗೂ ನಾಮಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು....
ಇವರ ಜೊತೆಗೆ ಕೆ ಆರ್ ಎಸ್ ಪಕ್ಷದ ಅಧ್ಯಕ್ಷರಾದ ನಾಗರೆಡ್ಡಿ ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ಬಾಲರಾಜ್ ಯಾದವ್ ಇದ್ದರು......

C Mahesh Nagaramgere
ರಾಜ್ಯ ಸಂಘಟನಾ ಕಾರ್ಯದರ್ಶಿ
ಕೆ ಆರ್ ಎಸ್ ಪಕ್ಷ

#youtuber #viral #viralvideo #krsparty #viralyoutube #viralyoutubevideo

show more

Share/Embed