HEGGERE KERE/ತುಂಬಿದ ಹಾವೇರಿಯ ಐತಿಹಾಸಿಕ ಹೆಗ್ಗೆರೆ ಕೆರೆಗೆ ಬಾಗಿನ ಅರ್ಪಿಸಿದ ಮೊದಲ ಸಿಎಂ ಸಿದ್ದರಾಮಯ್ಯ
SAMAGRA KARNATAKA SAMAGRA KARNATAKA
3.81K subscribers
425 views
5

 Published On Aug 30, 2024

HEGGERE KERE/ತುಂಬಿದ ಹಾವೇರಿಯ ಐತಿಹಾಸಿಕ ಹೆಗ್ಗೆರೆ ಕೆರೆಗೆ ಬಾಗಿನ ಅರ್ಪಿಸಿದ ಮೊದಲ ಸಿಎಂ ಸಿದ್ದರಾಮಯ್ಯ. 683 ಎಕರೆ ವಿಶಾಲವಾದ ಹೆಗ್ಗೆರೆ ಕೆರೆ. ತುಂಗಾ ಮೇಲ್ದಂಡೆ ಯೋಜನೆ ಮುಖಾಂತರ ಕೆರೆಗೆ ಹರಿದು ಬಂದ ನೀರು. ನಿರಂತರವಾಗಿ ಸುರಿದ ಮಳೆಗೆ ಭರಪೂರ ತುಂಬಿದ ಹೆಗ್ಗೆರೆ ಕೆರೆ. ಹೆಗ್ಗೆರೆ ಕೆರೆಗೆ ಮೊದಲ ಬಾರಿಗೆ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ.

show more

Share/Embed