Published On Streamed live on May 6, 2021
ಅತ್ಯಂತ ಸುಲಭವಾದ ಮಾರ್ಗ ಭಕ್ತಿಮಾರ್ಗ ಎಂದು ಹೇಳಲಾಗುತ್ತದೆ. ನಾವು ಮಾಡುವ ಪ್ರತಿ ಕೆಲಸದ ಫಲವನ್ನೂ ಭಕ್ತಿಯಿಂದ ಭಗವಂತನಿಗೆ ಅರ್ಪಿಸಿದರೆ ಸಾಕು ಭಗವಂತ ಒಲಿಯುತ್ತಾನೆ ಎಂಬ ಸಂದೇಶವನ್ನು ಇಲ್ಲಿ ಸಾಕ್ಷಾತ್ ಭಗವಂತನಾದ ಶ್ರೀಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ.
show more