ದಾರಿದ್ರ್ಯತೆ ನಾಶಕ, ಧನದಾಯಕ ಶಕ್ತಿಶಾಲಿ ರಾಘವೇಂದ್ರಸ್ವಾಮಿ ಮಂತ್ರ|Powerful Raghavendra Swamy Mantra|KANNADA||
NAGAVE MAHAMAYA NAGAVE MAHAMAYA
63.6K subscribers
25,111 views
485

 Published On Feb 21, 2024

ದಾರಿದ್ರ್ಯತೆ ನಾಶಕ, ಧನದಾಯಕ ಶಕ್ತಿಶಾಲಿ ರಾಘವೇಂದ್ರಸ್ವಾಮಿ ಮಂತ್ರ|Powerful Raghavendra Swamy Mantra|KANNADA||

ಇದು ಅಂತಿಂತ ಗುರುವಾರವಲ್ಲ. ಏಕೆಂದರೆ ಈ ಗುರುವಾರದಂದು ಪುಷ್ಯ ನಕ್ಷತ್ರ ಬಂದಿದೆ ಮತ್ತು ಈ ದಿನ ಸೌಭಾಗ್ಯ ಯೋಗವೂ ಇದೆ. ಈ ದಿನ.ಅಮೃತಕ್ಕೆ ಸರಿ ಏಕೆಂದರೆ ಈ ದಿನ ಅಮೃತದಷ್ಟೇ ಶಕ್ತಿಶಾಲಿಯಾಗಿದೆ.

ಈ ಶಕ್ತಿಶಾಲಿ ದಿನ ಈ ವಿಶೇಷ ಅಪರೂಪದ ಗುರು ರಾಘವೇಂದ್ರರ ಮಂತ್ರವನ್ನು ಶ್ರದ್ಧೆ ಭಕ್ತಿಯಿಂದ ಕೇಳಿದರೆ, ದಾರಿದ್ರ್ಯಕ್ಕೆ ದಾರಿದ್ಯ ಬರುತ್ತದೆ, ಅಂದರೆ - ದಾರಿದ್ರ್ಯದೂರವಾಗುತ್ತದೆ ಮತ್ತು,ಧನಲಾಭವಾಗುತ್ತದೆ. ಇಷ್ಟೇ ಅಲ್ಲದೇ, ಈ ಮಂತ್ರ ಅಧ್ಯಾತ್ಮಿಕ ಶಕ್ತಿ ಹೆಚ್ಚಿಸುತ್ತದೆ ಮತ್ತು ವರ್ಷ ಪೂರ್ತಿ ಫಲ ಕೊಡುತ್ತದೆ.


ಈ ಮಂತ್ರವನ್ನು ಪ್ರತಿ ಗುರುವಾರ ಕೇಳಿ. ಸ್ವಲ್ಪವೇ ಸ್ವಲ್ಪ ದಿನದಲ್ಲಿ ನೀವೇ ನಿಮ್ಮ - ಜೀವನದಲ್ಲಿ ಬದಲಾವಣೆ ನೋಡುತ್ತೀರಿ.ಮಂತ್ರ ಕೇಳುವಾಗ ಗುರು ರಾಘವೇಂದ್ರರ ಧ್ಯಾನ ಮಾಡಿ.

ಮಂತ್ರವನ್ನು 108 ಬಾರಿ ಕೇಳಿ ಮತ್ತು ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಳ್ಳಿ.

#bhakti
#bhaktimantra
#mantra
#devotional
#devotionalmantra
#kannada
#ಕನ್ನಡ
#ಮಂತ್ರ
#ragavendra Swamy
guru
ರಾಘವೇಂದ್ರ ಸ್ವಾಮಿ
#ಗುರು
#nagave mahamaya

MANTRA. RAGHAVENDRA SWAMY MANTRA
ರಾಘವೇಂದ್ರ ಸ್ವಾಮಿ ಮಂತ್ರ

ARTIST. GAURI
ಗೌರಿ

show more

Share/Embed