ಮಾನವಿಕ ಸಂಶೋಧನೆಗಳು : ಸ್ತ್ರೀವಾದಿ ಮೀಮಾಂಸೆ ವಿಷಯ ಕುರಿತು ಡಾ. ಎಂ. ಎಸ್ ಆಶಾದೇವಿ ಅವರು ಕನ್ನಡ ಸಂಶೋಧಕರಿಗಾಗಿ ಉಪನ್ಯಾಸ ನೀಡಿದರು. ದಿನಾಂಕ :೨೨/೦೬/೨೦೨೦ ವೆಬಿನಾರ್ ನಿರ್ವಹಣೆ : ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಹಾಗೂ ರವಿಶಂಕರ ಎ.ಕೆ