Published On Premiered May 21, 2023
ಮಾಗಡಿಯ ಕೆಬ್ಬೆಪಾಳ್ಯಕ್ಕೆ ಕವಣಾಪುರ ಬಸವಣ್ಣ ಬೇಟಿ | Kavanapura Basavanna In Magadi | G Tv News Kannada
#GTvNewsKannada #KannadaNews #KarnatakaNews
ಮಾಗಡಿ ತಾಲ್ಲೂಕಿನ ಕೆಬ್ಬೆಪಾಳ್ಯ ಗ್ರಾಮದಲ್ಲಿ ಮಾಗಡಿಯ ಗಾಯಿತ್ರಿ ದೇವಿಯ ಆರಾಧಕ ಸುರೇಶ್ ರವರು ನಿರ್ಮಾಣ ಮಾಡುತ್ತಿರುವ ಗುಡ್ಡದ ಗಾಯಿತ್ರಿ ದೇವಿ ದೇವಾಲಯದ ಗರ್ಭಗುಡಿ ಜಾಗ ಗುರುತಿಸಲು ಕವಣಾಪುರ ಬಸವಣ್ಣನನ್ನು ಕರೆಸಲಾಗಿತ್ತು. ಬಸಪ್ಪನವರು ಗುಡ್ಡದ ಗಾಯಿತ್ರಿ ದೇವಿಯ ಗರ್ಭಗುಡಿ ನಿರ್ಮಾಣಕ್ಕೆ ಜಾಗ ಗುರುತಿಸಿ ನಿರ್ಮಾಣ ಮಾಡಲು ಸೂಚನೆ ನೀಡಿದರು..........
show more