Published On Premiered Dec 30, 2020
ಜನಪದ ಸಾಹಿತ್ಯ ದರ್ಶನ - ಡಾ ಕೆ ಚಿನ್ನಪ್ಪ ಗೌಡ ಅವರ ಉಪನ್ಯಾಸ Talk by Dr K Chinappa Gowda
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2019 ರ ಪ್ರಯುಕ್ತ ದಿನಾಂಕ 29-12-2019 ರಂದು ಡಾ ಕೆ ಚಿನ್ನಪ್ಪ ಗೌಡ (ಪ್ರಾಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯ) ಅವರು 'ದರ್ಶನಧಾರೆ 'ಯ ಎಂಟನೇ ಗೋಷ್ಠಿಯಲ್ಲಿ 'ಜನಪದ ಸಾಹಿತ್ಯ ದರ್ಶನ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
show more