Published On Jan 9, 2023
ನಡೆದಾಡುವ ದೇವರು , ನುಡಿದಂತೆ ನಡೆದ ಮಹಾನ ಸಂತರು, ವಿಜಾಪುರ ಜಿಲ್ಲೆಯ ಹೆಮ್ಮೆಯ ಬುದ್ದಿಜೀ ಅವರೆ ನಮ್ಮೆಲ್ಲರ ಶ್ರೀ ಸಿದ್ದೇಶ್ವರ ಅಪ್ಪಾಜಿಯವರು. ಇಂತಹ ಗುರುಜಿಯವರ ಜೋತೆಯಲ್ಲಿ ನಾವು ಬದುಕಿರುವದು ಇದು ನಮ್ಮ ಪುಣ್ಯ. ಸಾವಿರಾರು ಜನ ಹುಟ್ಟುತಾರೆ ಹಾಗೆ ಸಾವಿರಾರು ಜನ ಸಾಯುತ್ತಾರೆ ಆದರೆ ಇವರ ನಡೆ, ನುಡಿ, ತ್ಯಾಗ, ಸರಳತೆ, ಸಂಸ್ಕೃತಿ, ನಿಸ್ವಾರ್ಥ ಸೇವೆ, ಗಿಡ ಪ್ರಾಣಿ ಪಕ್ಷಿ ಜನ ಇವೆಲ್ಲವೂ ಪ್ರೀತಿಸುವ ಹೃದಯ, ಇಂತಹ ಮಹಾನ ಬುದ್ಧಿಜೀ ಇವರೆ ದೇವರು, ಇವರ ತ್ಯಾಗ ಬಹಳ ದೊಡ್ಡದು, ಕರ್ನಾಟಕದಲ್ಲಿ ಸಾವಿರಾರು ಮಠ ಮಂದಿರಗಳಿವೆ ಎಲ್ಲರು ದುಡ್ಡಿಗಾಗಿಯೆ ಹಿಂದೆ ಬಿದ್ದಿದಾರೆ, ಎಲ್ಲ ಕಾಜು ಬಧಾಮ ಸ್ವಾಮೀಜಿಗಳು ಇನ್ಮುಂದೆ ಸ್ವಾರ್ಥ ಬದುಕು ಬದುಕುವದನ್ನು ಬಿಡಬೇಕು, ಶ್ರೀ ಸಿದ್ದೇಶ್ವರ ಅಪ್ಪಾಜೀಯವರನ್ನು ನೋಡಿ ಕಲಿಬೇಕು, ಹುಟ್ಟುವಾಗಲು ಎನು ತಂದಿಲ್ಲ , ಸಾಯುವಾಗಲು ಎನು ವಯ್ಯಲ್ಲ ಅನ್ನೂವದನ್ನು ಎಲ್ಲರು ತಿಳಿದು ಬಾಳಬೇಕು,
ಧನ್ಯವಾದಗಳು 🙏
Nilesh indi
#jnanayogashrama, Vijayapur
#comedy
#fannyvideo
#vijayapur
#uk
#chidanandcomedy
#prakashrk