PETAL 44 : ಸಾಂಕ್ರಾಮಿಕ ಮಹಾವ್ಯಾಧಿಯ ಉಪಶಮನಕ್ಕಾಗಿ ನರಸಿಂಹನನ್ನು ಪ್ರಾರ್ಥಿಸೋಣ.
Adamaru Matha Adamaru Matha
47.8K subscribers
11,945 views
241

 Published On Premiered May 11, 2021

THATHPARYANIRNAYA by Shree Vishwapriya Theertha Swamiji.
   • Sri Narasimha Sthotram | ಶ್ರೀ  ನರಸಿಂಹ...  

ಜಗತ್ತನ್ನೆ ಕಾಡುತ್ತಿರುವ ಈ ಸಾಂಕ್ರಾಮಿಕ ಮಹಾವ್ಯಾಧಿಯ ಉಪಶಮನಕ್ಕಾಗಿ, ಮತ-ಧರ್ಮಗಳ ಹೆಸರಿನಲ್ಲಿ ದೇಶದೊಳಗೆ ನಡೆಸುತ್ತಿರುವ ಕ್ಷೋಭೆಯನ್ನು ದೂರೀಕರಿಸಲು ಹಾಗೂ ನೆಮ್ಮದಿಯನ್ನು ಪಡೆಯಲು ಈ ಮಂತ್ರರೂಪವಾದ ಸ್ತೋತ್ರ ಬಹಳ ಪ್ರಯೋಜನಕಾರಿ. ನರಸಿಂಹ ಜಯಂತಿಯ(ಮೇ 25)ವರೆಗೆ ದಿನಕ್ಕೆ ಮೂರು ಬಾರಿಯಾದರು ಜಪಿಸೋಣ. ನಮ್ಮ ಪ್ರಾರ್ಥನೆಯ ಹೊಣೆಯನ್ನು ನಿರ್ವಹಿಸಿ ನರಸಿಂಹ ದೇವರ ಪ್ರೀತಿಗೆ ಪಾತ್ರರಾಗೋಣ.

ಶ್ರೀಮನ್ನೃಸಿಂಹಾಷ್ಟೋತ್ತರ-ಶತ-ನಾಮ-ಸ್ತೋತ್ರಮ್

🙏ಶ್ರೀಪುಂಡರೀಕಾಕ್ಷಾಯ ನಮಃ🙏
🙏ಸಮಸ್ತ ಗುರುಭ್ಯೋ ನಮಃ🙏
ಲೋಕಕ್ಷೇಮಾರ್ಥಂ ಆತ್ಮರಕ್ಷಾರ್ಥಂ ನೀರೋಗತಾಸಿದ್ಧ್ಯರ್ಥಂ ಜ್ಞಾನ-ಭಕ್ತಿ-ವೈರಾಗ್ಯಸಿದ್ಧ್ಯರ್ಥಂ
ಶ್ರೀನೃಸಿಂಹ-ಪ್ರೇರಣಯಾ ಶ್ರೀ ನೃಸಿಂಹ ಪ್ರೀತ್ಯರ್ಥಂ ಶ್ರೀನೃಸಿಂಹಾಷ್ಟೋತ್ತರ-ಶತನಾಮ ಪಾರಾಯಣಾಖ್ಯಂ ಕರ್ಮಕರಿಷ್ಯೇ

ಶ್ರೀನೃಸಿಂಹಃ ಪುಷ್ಕರಾಕ್ಷಃ ಕರಾಳ-ವಿಕೃತಾನನಃ |
ಹಿರಣ್ಯ-ಕಶಿಪೋರ್ವಕ್ಷೋ-ವಿದಾರಣ-ನಖಾಂಶುಕಃ || 1 ||

ಪ್ರಹ್ಲಾದ-ವರ-ದಃ ಶ್ರೀಮಾನಪ್ರಮೇಯ-ಪರಾಕ್ರಮಃ |
ಅಭಕ್ತ-ಜನ-ಸಂಹಾರೀ ಭಕ್ತಾನಾಮಭಯ-ಪ್ರದಃ || 2 ||

ಜ್ವಾಲಾ-ಮುಖಸ್ತೀಕ್ಷ್ಣ-ಕೇಶಃ ತೀಕ್ಷ್ಣ-ದಂಷ್ಟ್ರೋ ಭಯಂಕರಃ |
ಉತ್ತಪ್ತ-ಹೇಮ-ಸಂಕಾಶ-ಸಟಾ-ಧೂತ-ಬಲಾಹಕಃ || 3 ||

ತ್ರಿ-ನೇತ್ರಃ ಕಪಿಲಃ ಪ್ರಾಂಶುಃ ಸೋಮ-ಸೂರ್ಯಾಗ್ನಿ-ಲೋಚನಃ |
ಸ್ಥೂಲ-ಗ್ರೀವಃ ಪ್ರಸನ್ನಾತ್ಮಾ ಜಾಂಬೂನದ-ಪರಿಷ್ಕೃತಃ || 4 ||

ವ್ಯೋಮ-ಕೇಶ-ಪ್ರಭೃತಿಭಿಸ್ತ್ರಿದಿವೇಶೈರಭಿ-ಷ್ಟುತಃ |
ಉಪ-ಸಂಹೃತ-ಸಪ್ತಾರ್ಚಿಃ ಕಬಳೀ-ಕೃತ-ಮಾರುತಃ || 5 ||

ದಿಗ್ದಂತಾವಲ-ದರ್ಪ-ಘ್ನಃ ಕದ್ರೂ-ಜ-ವಿಷ-ನಾಶನಃ |
ಆಭಿಚಾರ-ಕ್ರಿಯಾ-ಹಂತಾ ಬ್ರಹ್ಮಣ್ಯೋ ಭಕ್ತ-ವತ್ಸಲಃ || 6 ||

ಸಮುದ್ರ-ಸಲಿಲ-ತ್ರಾತಾ ಹಾಲಾಹಲ-ವಿಶೀರ್ಣ-ಕೃತ್ |
ಓಜಃ-ಪ್ರ-ಪೂರಿತಾಶೇಷ-ಚರಾಚರ-ಜಗತ್-ತ್ರಯಃ || 7 ||

ಹೃಷಿಕೇಶೋ ಜಗತ್ಪ್ರಾಣಃ ಸರ್ವಜ್ಞಃ ಸರ್ವ-ಕಾಮ-ದಃ |
ನಾಸ್ತಿಕ-ಪ್ರತ್ಯಯಾರ್ಥಾಯ ದರ್ಶಿತಾತ್ಮ-ಪ್ರಭಾವ-ವಾನ್ || 8 ||

ಹಿರಣ್ಯ-ಕಶಿಪೋರಗ್ರೇ ಸಭಾ-ಸ್ತಂಭ-ಸಮುದ್ಭವಃ |
ಉಗ್ರೋsಗ್ನಿ-ಜ್ವಾಲ-ಮಾಲೀ ಚ ಸು-ತೀಕ್ಷೋ ಭೀಮ-ದರ್ಶನಃ || 9 ||

ದಗ್ಧಾಖಿಲ-ಜಗಜ್ಜಂತುಃ ಕಾರಣಂ ಜಗತಾಮಪಿ |
ಆಧಾರಃ ಸರ್ವ-ಭೂತಾನಾಮೀಶ್ವರಃ ಸರ್ವ-ಹಾರಕಃ || 10 ||

ವಿಷ್ಣುರ್ಜಿಷ್ಣುರ್ಜಗದ್ಧಾತಾ ಬಹಿರಂತಃ-ಪ್ರಕಾಶಕಃ |
ಯೋಗಿ-ಹೃತ್ಪದ್ಮ-ಮಧ್ಯ-ಸ್ಥೋ ಯೋಗೋ ಯೋಗ-ವಿದುತ್ತಮಃ || 11 ||

ಸ್ರಷ್ಟಾಹರ್ತಾsಖಿಲ-ತ್ರಾತಾ ವ್ಯೋಮ-ರೂಪೀ ಜನಾರ್ದನಃ |
ಚಿನ್ಮಯ-ಪ್ರಕೃತಿಃ ಸಾಕ್ಷೀ ಗುಣಾತೀತೋ ಗುಣಾತ್ಮಕಃ || 12 ||

ಪಾಶ-ವಿಚ್ಛೇದ-ಕೃತ್ ಕರ್ತಾ ಸರ್ವ-ಪಾಪ-ವಿ-ನಿಃಸೃತಃ |
ವ್ಯಕ್ತಾವ್ಯಕ್ತ-ಸ್ವರೂಪೋsಜಃ ಸೂಕ್ಷ್ಮಃ ಸದಸದಾತ್ಮಕಃ || 13 ||

ಅವ್ಯಯಃ ಶಾಶ್ವತೋsನಂತೋ ವಿಜಯೀ ಪರಮೇಶ್ವರಃ |
ಮಾಯಾವೀ ಮರುದಾಧಾರೋ ನಿಮಿಷೋsಕ್ಷರ ಏವಚ || 14 ||

ಅನಾದಿ-ನಿಧನೋ ನಿತ್ಯಃ ಪರ-ಬ್ರಹ್ಮಾಭಿಧಾ-ಯುತಃ |
ಶಂಖ-ಚಕ್ರ-ಗದಾ-ಶಾರ್ಙ್ಗ-ಪ್ರಕಾಶಿತ-ಚತುರ್ಭುಜಃ || 15 ||

ಪೀತಾಂಬರಧರಃ ಸ್ರಗ್ವೀ ಕೌಸ್ತುಭಾಭರಣೋಜ್ಜ್ವಲಃ |
ಶ್ರಿಯಾsಧ್ಯಾಸಿತ-ವಾಮಾಂಕಃ ಶ್ರೀವತ್ಸೇನ ವಿರಾಜಿತಃ || 16 ||

ಪ್ರಸನ್ನ-ವದನಃ ಶಾಂತೋ ಲಕ್ಷ್ಮೀ-ಪ್ರಿಯ-ಪರಿ-ಗ್ರಹಃ |
ವಾಸುದೇವೋsರ್ಹ-ಸತ್ಪುಷ್ಪೈ ಪ್ರಹ್ಲಾದೇನ ಪ್ರ-ಪೂಜಿತಃ || 17 ||

ಉದ್ಯತ್-ಕನಕನಾ-ಕಾರ-ಭೀಷಿತಾಖಿಲ-ದಿಙ್ಮುಖಃ |
ಗರ್ಜನ್ ವೀರಾಸನಾಸೀನಃ ಕಠೋರ-ಕುಟಿಲೇಕ್ಷಣ || 18 ||

ದೈತೇಯ-ಕ್ಷತ-ವಕ್ಷೋsಸೃಗಾರ್ದ್ರೀ-ಕೃತ-ನಖಾಯುಧಃ |
ಅಶೇಷ-ಪ್ರಾಣಿ-ಭಯ-ದ-ಪ್ರಚಂಡೋದ್ದಂಡ-ತಾಂಡವಃ || 19 ||

ನಿಟಿಲ-ಸ್ರುತ-ಘರ್ಮಾಂಬು-ಸಂಭೂತ-ಜ್ಜ್ವಲಿತಾನನಃ |
ವಜ್ರ-ಸಿಂಹೋ ಮಹಾ-ಮೂರ್ತಿರ್ಭೀಮೋ ಭೀಮ-ಪರಾಕ್ರಮಃ |
ಸ್ವ-ಭಕ್ತಾರ್ಪಿತ-ಕಾರುಣ್ಯೋ ಬಹು-ದೋ ಬಹು-ರೂಪವಾನ್ || 20 ||

ಏವಮಷ್ಟೋತ್ತರ-ಶತಂ ನಾಮ್ನಾಂ ನೃ-ಹರಿ-ರೂಪಿಣಃ |
ನರ-ಕೇಸರಿಣಾ ದತ್ತಂ ಸ್ವಪ್ನೇ ಶೇಷಾಯ ಧೀಮತೇ || 21 ||

ಸರ್ವ-ಪಾಪ-ಪ್ರ-ಶಮನಂ ಸರ್ವೋಪದ್ರವ-ನಾಶನಮ್ |
ಆಯುರಾರೋಗ್ಯ-ಸಂಪತ್ತಿ-ಪುತ್ರ-ಪೌತ್ರ-ಪ್ರ-ವರ್ಧನಮ್ |
ತ್ರಿಕಾಲಮೇಕ-ಕಾಲಂ ವಾ ಪಠನ್ ಸಿದ್ಧಿಮವಾಪ್ನುಯಾತ್ || 22 ||

ಯಸ್ತು ಶೃಂಖಲಯಾ ಬದ್ಧಃ ಪಾಶೈಃ ಕಾರಾಗೃಹೇsಥವಾ |
ಸಹಸ್ರಂ ಪಾಠಯೇದ್ ವಿಪ್ರೈಃ ಬಂಧಾಚ್ಛೀಘ್ರಂ ಪ್ರಮುಚ್ಯತೇ || 23 ||

ಶತ್ರುಭಿಃ ಪೀಡಿತೋ ಯಸ್ತು ಕಂಠ-ಲಗ್ನ-ಜಲೇ ವಸನ್ |
ಆದಿತ್ಯಾಭಿ-ಮುಖಃ ತಿಷ್ಠನ್ ಊಧ್ರ್ವ-ಬಾಹುಃ ಶತಂ ಜಪೇತ್ |
ಸ ಹರೇದಹಿತಾನ್ ಶೀಘ್ರಮೇವಮುಚ್ಚಾಟನಂ ಭವೇತ್ || 24 ||

ಮಹಾ-ವ್ಯಾಧಿ-ಪರಿ-ಗ್ರಸ್ತೋ ಜಪೇದ್ ಹರಿ-ಹರಾಲಯೇ |
ಸ ಪುಮಾನಯುತಾವೃತ್ಯಾ ವ್ಯಾಧಿನಾ ಪ್ರ-ವಿಮುಚ್ಯತೇ || 25 ||

ಯತ್ರಕುತ್ರ ಯಥಾಶಕ್ತಿ ಶ್ರೀ-ಕಾಮೀ ಸತತಂ ಜಪೇತ್ |
ಷಣ್ಮಾಸಾಚ್ಛ್ರಿಯಮಾಪ್ನೋತಿ ವೃತ್ತಿಂ ಚೈವಾನಪಾಯಿನೀಮ್ || 26 ||

ಬ್ರಹ್ಮ-ರಾಕ್ಷಸ-ವೇತಾಳ-ಪಿಶಾಚೋರಗ-ರಾಕ್ಷಸೈಃ |
ಪ್ರಾಪ್ತೇ ಭಯೇ ಶತಾವೃತ್ಯಾ ತತ್-ಕ್ಷಣಾತ್ ಸ ವಿಮುಚ್ಯತೇ || 27 ||

ಯಂ-ಯಂ ಚಿಂತಯತೇ ಕಾಮಂ ತಂ-ತಂ ಕಾಮಮವಾಪ್ನುಯಾತ್ |
ಅಕಾಮಿಪಠತೇಯಸ್ತು ಸತತಂ ವಿ-ಜಿತೇಂದ್ರಿಯಃ |
ಸರ್ವ-ಪಾಪ-ವಿನಿರ್ಮುಕ್ತ ಸ ಯಾತಿ ಪರಮಾಂಗತಿಂ || 28 ||

ಇತಿ ಶ್ರೀನೃಸಿಂಹಾಷ್ಟೋತ್ತರಶತನಾಮ ಸ್ತೋತ್ರಂ ಸಂಪೂರ್ಣಂ ಶ್ರೀಕೃಷ್ಣಾರ್ಪಣಮಸ್ತು

show more

Share/Embed