"ಜಲ ನಿದಿ ಮಾಹಿತಿ ಕಾರ್ಯಾಗಾರ"
AMIN CREATION AMIN CREATION
1.38K subscribers
74 views
0

 Published On Aug 27, 2024

ಕೆಥೊಲಿಕ್ ಸಭಾ (ರಿ) ಬಜ್ಪೆ ಘಟಕ
ರೋಟರಿ ಕ್ಲಬ್, ಬಜಪೆ
ಯುವ ವಾಹಿನಿ (ರಿ) ಬಜಪೆ ಘಟಕ
ಮತ್ತು ಪರಿಸರ ಆಯೋಗ
ಇವರ ವತಿಯಿಂದ

"ಜಲ ನಿಧಿ ಮಾಹಿತಿ ಕಾರ್ಯಾಗಾರ"
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರಾಜೇಂದ್ರ ಕಲ್ಬಾವಿ ರೋಟರಿ ಜಿಲ್ಲಾ ಚೇರ್ಮನ್,
ವಾಟರ್ ಮ್ಯಾನೆಜ್ಮೆಂಟ್, ರೋಟರಿ ಜಿಲ್ಲೆ-3181. Evaru
ದಿನಾಂಕ: 25-08-2024 ಆದಿತ್ಯವಾರ
ಬೆಳಿಗ್ಗೆ 9.00 ಕ್ಕೆ ಬಜಪೆ ಪರೋಕಿಯಲ್ ಶಾಲಾ ಸಭಾಂಗಣದಲ್ಲಿ
ನೀರಿನ ಅಳಿವು ಉಳಿವಿನ ಬಗ್ಗೆ ಅದೇ ರೀತಿ ನೀರನ್ನು ಶೇಕರಿಸುವ ವಿಧಾನ ಹಾಗೂ ಮುಂದಿನ ದಿನಗಳಲ್ಲಿ ನೀರನ್ನು ಯಾವ ರೀತಿ ಬಳಕೆ ಮಾಡಬಹುದು ಎಂಬ ಮಾಹಿತಿಯನ್ನು ಬಹಳ ಸವಿಸ್ತಾರವಾಗಿ ನಮ್ಮ ಮುಂದಿಟ್ಟರು. ಧನ್ಯವಾದಗಳು ಸರ್.....

show more

Share/Embed