Published On Oct 2, 2023
ಸುಕ್ಷೇತ್ರದ ಲಚ್ಯಾಣ ಕೈವಲ್ಯ ಧಾಮ ಸದ್ಗುರು ಶ್ರೀ ಸಿದ್ದಲಿಂಗ ಮಹಾರಾಜರ 96ನೇ ಪುಣ್ಯರಾಧನೆ ನಿಮಿತ್ಯವಾಗಿ ಪ್ರತಿದಿನ ಪ್ರವಚನ - ಶರಣರ ದರ್ಶನ ಹಮ್ಮಿಕೊಳ್ಳಲಾಗಿದೆ
ಶ್ರೀ ಮ .ನಿ.ಪ್ರ. ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಸುಕ್ಷೇತ್ರ ಬಂಥನಾಳ ಇವರ ಸಾನಿಧ್ಯದಲ್ಲಿ ಹಾಗೂ ನೇತೃತ್ವ ಪ ಪೂ ಶ್ರೀ ಗುರು ಮಹಾಂತ ಸ್ವಾಮಿಗಳು ಶ್ರೀ ವಿಜಯಮಹಾಂತೇಶ ಸಂಸ್ಥಾನ ಮಠ ಇಲಕಲ್ಲ ಆಶೀರ್ವಚನ
ಸರ್ವರೂ ಬನ್ನಿ ಸಮಭಾವ ತನ್ನಿ
show more