Published On Sep 2, 2024
#ಮಂತ್ರ #bhaktimantra #devotionalmantra #naraaimhamantra
ಅಹೋಬಲ ನರಸಿಂಹ ಸ್ವಾಮಿಯ ಈ ವಿಶೇಷವಾದ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಸಕಲ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.
ಭೂತ - ಪಿಶಾಚಿಯಂತಹ ಭಯವು
ನಿಮ್ಮನ್ನು ಕಾಡದು. ಅಕಾಲಿಕ ಮರಣದ
ಭಯ, ಗುಣಪಡಿಸಲಾಗದ ರೋಗ ಮತ್ತು
ದೊಡ್ಡ ವಿಪತ್ತುಗಳಿಂದ ಮುಕ್ತರಾಗುತ್ತೀರಿ.
ಮಂತ್ರವನ್ನು ಪೂರ್ತಿಯಾಗಿ ಕೇಳಿ
ಜೈ ನರಸಿಂಹ
ಎಂದು COMMENT ಮಾಡಿ
ಮಂತ್ರ ಹೇಗಿದೆ:-
ಕೋಟೀರಕೋಟಿ ಘಟಿತೋಜ್ವಲ
ಕಾಂತಿಕಾಂತಂ
ಕೇಯೂರಹಾರ ಮಣಿಕುಂಡಲ
ಮಂಡಿತಾಂಗಮ್
ಚೂಟಾಗ್ರರಂಜಿತ ಸುಧಾಕರ
ಪೂರ್ಣಬಿಂಬಂ
ವಂದೇ ಕೃಪಾನಿಧಿ ಮಹೋಬಲ
ನಾರಸಿಂಹಮ್
IF YOU LIKE THE VIDEO PLEASE LIKE COMMENT AND SUBSCRIBE MY CHANNEL
#bhakti
#bhaktimantra
#mantra
#ಕನ್ನಡ
#ಮಂತ್ರ
#kannada
#narahari
#ನರಹರಿ
#ನರಸಿಂಹ
#narasimha
#negative energy removal
#narasimha kavalambham
MANTRA. AHOBALA NARASIMHA MANTRA
ಅಹೋಬಲ ನರಸಿಂಹ ಮಂತ್ರ
ARTIST. PALLAVI
ಪಲ್ಲವಿ