ಈ ವೀಡಿಯೋದಲ್ಲಿ ಹುಚ್ಚೇಗೌಡ ಎಚ್,ಸಹಾಯಕ ಪ್ರಾಧ್ಯಾಪಕರು, ಸ.ಪ್ರ.ದ .ಕಾಲೇಜು, ಉಪ್ಪಿನಂಗಡಿ, ದಕ್ಷಿಣ ಕನ್ನಡ ಅವರು ವಸಾಹತೋತ್ತರ ಚಿಂತನೆ ಘಟಕದಲ್ಲಿ ಆಧುನಿಕ ʼಉತ್ತರʼವಾದಗಳನ್ನು ಕುರಿತು ಸ್ಥೂಲವಾಗಿ ಪರಿಚಯವನ್ನು ಮಾಡಿದ್ದಾರೆ.