Dasara|ಸೋಮಣ್ಣ ಮಂತ್ರಿಯಾಗಿರೊದು ಜಿಲ್ಲೆಯ ಅದೃಷ್ಟ-ಪರಮೇಶ್ವರ್|dc
Belagere News Belagere News
6.58K subscribers
693 views
14

 Published On Sep 21, 2024

ತುಮಕೂರು ಜಿಲ್ಲೆಯಲ್ಲೂ ದಸರಾ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಇಂದು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್‌ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯ್ತು ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು,#Dasara #dc #ceo #sp #congress #drgparameshwar #homeminister #vsomanna #tumakuru #BelagereNews

show more

Share/Embed