ಓದಿದ್ದನ್ನು ನೆನಪಿಟ್ಟುಕೊಳ್ಳುವ ಸುಲಭ ವಿಧಾನ ಇದು!!! | ಶ್ರೀ ಸುರೇಶ್ ಕುಲಕರ್ಣಿ
tchr tchr
14.1K subscribers
284,716 views
9.5K

 Published On Apr 6, 2022

ಕನ್ನಡ ನಾಡಿನ ವರಕವಿ ಬೇಂದ್ರೆ ಅಜ್ಜನವರ ಒಡನಾಡಿಯಾಗಿದ್ದ ಶ್ರೀಯುತ ಸುರೇಶ ಕುಲಕರ್ಣಿಯವರು ಪರಿಣಾಮಕಾರಿಯಾಗಿ ಬೋಧಿಸಬಲ್ಲ ಖ್ಯಾತ ಶಿಕ್ಷಣ ತಜ್ಞರು. ಶಿಕ್ಷಣದ ಮೂಲೋದ್ದೇಶ ಮತ್ತು ವಿವಿಧ ಆಯಾಮಗಳು, ಜೀವನ ಮೌಲ್ಯಗಳನ್ನು ತಮ್ಮ ಅಪಾರ ಅನುಭವ ಜ್ಞಾನದಿಂದ ರಸವತ್ತಾಗಿ ಹೇಳುವುದರಲ್ಲಿ ಸಿದ್ಧಹಸ್ತರು.

#examination
#ಪರೀಕ್ಷೆ
#Cadcon

show more

Share/Embed