Davanagere police : ಗಣೇಶ ವಿಸರ್ಜನೆ ವೇಳೆ ಗಲಾಟೆಗೆ ಕಾರಣರಾದ 18 ಮಂದಿ ಬಂಧನ ; ರಾತ್ರೋರಾತ್ರಿ ಲಾಠಿ ರುಚಿ
HT Kannada HT Kannada
128K subscribers
293,178 views
2.7K

 Published On Premiered Sep 20, 2024

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿಯನ್ನ ಪೊಲೀಸರು ತಕ್ಷಣವೇ ನಿಯಂತ್ರಣಕ್ಕೆ ತಂದಿದ್ದಾರೆ. ಗಲಭೆ ಕೋರರನ್ನ ಗುರುತಿಸಿ ಅವರನ್ನ ಹೆಡೆಮುರಿ ಕಟ್ಟಿದ್ದ ಪೊಲೀಸರು, ಬಳಿಕ ಅಡಗಿ ಕೂತವರನ್ನೂ ಕರೆ ತಂದಿದ್ದಾರೆ. ಕಲ್ಲು ತೂರಾಟ ನಡೆಸಿ ಗಲಾಟೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಲಾಗಿದ್ದು, 18 ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ದಾವಣಗೆರೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಅಕ್ಕಪಕ್ಕದ ತಾಲೂಕುಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. #davanagere #davanagerevideo #davanagerenews #davanagereupdate #davanagereganesha #davanagereganeshaupdate #davanagereganeshaclash #davanagereviralvideo #davanagereganeshachowti #ದಾವಣಗೆರೆ #ದಾವಣಗೆರೆಗಲಾಟೆ #ದಾವಣಗೆರೆಗಣೇಶ

show more

Share/Embed