Published On Sep 17, 2020
ಗೋ ಆಧಾರಿತ ಕೃಷಿಯಲ್ಲಿ ಗೊಬ್ಬರ ಮತ್ತು ಔಷಧಿಗಳನ್ನು ತಯಾರಿ ಮಾಡುವ ವಿಧಾನದ ಬಗ್ಗೆ ಶ್ರೀ ಕ್ಷೇತ್ರ ಸಿದ್ಧಗಿರಿ ಮಠ ಕನ್ನೇರಿ .ಇಲ್ಲಿ ಸಾವಯವ ಕೃಷಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿರುವ 'ತುಕಾರಾಮ ಪವಾರ ' ರವರು ತುಂಬಾ ಸರಳ ಮತ್ತು ವಿವರವಾಗಿ ತಿಳಿಸಿಕೊಟ್ಟಿದ್ದಾರೆ.
show more